ವಾಯ್ಸ್ ಆಫ್ ಮುಧೋಳ ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್












ವಾಯ್ಸ್ ಆಫ್ ಮುಧೋಳ ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್

ಮುಧೋಳ





Mudhool
Namma Mudhol.


Namma Mudhol



ವಾಯ್ಸ್ ಆಫ್ ಮುಧೋಳ ಕಾರ್ಯಕ್ರಮವನ್ನು ಸದಾನಂದ ಶ್ರೀಗಳು ಉದ್ಘಾಟಿಸಿದರು. ಸತೀಶ ಬಂಡಿವಡ್ಡರ ಫೌಂಡೇಶನ್ ವತಿಯಿಂದ ಜನಸ್ನೇಹಿ ಅವಾರ್ಡ್ ನ್ನು ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡಿ ಸನ್ಮಾನಿಸಲಾಯಿತು. ವಾಯ್ಸ್ ಆಫ್ ಮುಧೋಳ ಗ್ರ್ಯಾಂಡ್ ಫಿನಾಲೆಯ ವಿನ್ನರ್ ಇಸ್ತಿಕಾ ದಿನ್ನಿಮನಿ, ಪಿಂಟು ಭಜಂತ್ರಿ (ದ್ವಿತೀಯ) ಹಾಗೂ ಪ್ರತಿಭಾವಂತ ಗಾಯಕರಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ಸಿನಿಮಾ ನಟಿ ರಾಗಿಣಿ, ನಟ ಅಭಯ ವೀರ್, ಪಂಕಜಾ ರವಿಶಂಕರ, ಸಂಗೀತ ನಿರ್ದೇಶಕ ಕೃಪಾಕರ, ಗಾಯಕಿ ಸುಮನ್ ನಾರಾಯಣ, ವಜ್ರ ಚಿತ್ರದ ನಾಯಕ ಪ್ರವೀಣ, ಗಿರಿದಿನೇಶ, ಸ್ವಪ್ನಾಶೆಟ್ಟಿ, ರವಿ ಬಂಡಿವಡ್ಡರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.




ವಾಯ್ಸ್ ಆಫ್ ಮುಧೋಳ





ಮಂಟೂರ ಸದಾನಂದ ಶ್ರೀಗಳು,ಲೋಕಾಪುರದ ಚಂದ್ರಶೇಖರ ಶ್ರೀಗಳು ಹಾಗೂ ಮಾತೋಶ್ರೀ, ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ರಾಮಣ್ಣ ತಳೇವಾಡ, ದಯಾನಂದ ಪಾಟೀಲ, ಲೋಕಣ್ಣ ಕೊಪ್ಪದ, ದಾನೇಶ ತಡಸಲೂರ, ತಮ್ಮಣ್ಣಪ್ಪ ಅರಳಿಕಟ್ಟಿ, ನಂದಕುಮಾರ ಪಾಟೀಲ, ಹಣಮಂತಗೌಡ ಬಿರಾದಾರ ಪಾಟೀಲ, ಎಚ್.ಎಲ್.ಪಾಟೀಲ, ಮಹಾಂತೇಶ ಉದಪುಡಿ, ಶಿವಾನಂದ ಉದುಪುಡಿ, ಸುಭಾಸ ಗಸ್ತಿ, ರಾಜುಗೌಡ ಪಾಟೀಲ, ಅಪ್ಪಾಸಾಹೇಬ ಲಕ್ಕಂ, ಎಂ.ಎಂ.ವಿರಕ್ತಮಠ, ಹಣಮಂತ ಅಡವಿ, ವೆಂಕಪ್ಪ ಹೊಸಮನಿ, ತಿರುಪತಿಬಂಡಿವಡ್ಡರ, ಪ್ರದೀಪ ಹಿರೇಮಠ, ಶೈಲಜಾ ಗೋಕರಿ ಉಪಸ್ಥಿತರಿದ್ದರು.

ನವೀನ ಹಳೆಯದು