ಹೆಲ್ಮೆಟ್ ಧರಿಸುವುದು - ಜೀವನ ಮತ್ತು ಮರಣದ ನಡುವೆ ಆಯ್ಕೆ

#ಹೆಲ್ಮೆಟ_ಬಳಿಸಿ_ಜೀವ_ಊಳಿಸಿ  
ಮುಧೋಳ ಪೋಲಿಸ ಠಾಣೆ, ಮುಧೋಳ ಮಹಿಳಾ ಬ್ಯಾಂಕ ಹಾಗೂ ವಿಜಯ ಕರ್ನಾಟಕ ದಿನಪತ್ರಿಕೆ ಇವರ  ನೇತೃತ್ವದಲ್ಲಿ ನಡೆದ ಹೆಲ್ಮೆಟ ಜಾಗೃತಿ ಅಭಿಯಾನಕ್ಕೆ ಶಾಸಕರಾದ ಗೋವಿಂದ ಕಾರಜೋಳ ಅವರು ಚಾಲನೆ ನೀಡಿದರು..




ನವೀನ ಹಳೆಯದು